Slide
Slide
Slide
previous arrow
next arrow

ಪ್ರತಿಭಾ ಪುರಸ್ಕಾರ: ಯುವ ಪ್ರತಿಭೆ ಬಿ.ಎಲ್.ಸೃಜನ್‌ಗೆ ಸನ್ಮಾನ

300x250 AD

ಕುಮಟಾ: ಉತ್ತರಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘ(ರಿ) ಮತ್ತು ಅಂಕೋಲಾ ತಾಲೂಕಾ ಹರಿಕಂತ್ರ ಮಹಾಜನ ಸಂಘದವರು ಸತ್ಯಾಗ್ರಹ ಸ್ಮಾರಕ ಭವನದಲ್ಲಿ 18ನೇ ವರ್ಷದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಪ್ರತಿಭಾವಂತರ ಸನ್ಮಾನ ಕಾರ್ಯಕ್ರಮ ನಡೆಯಿತು.

ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡರು ಸಹ ಯಾವುದಕ್ಕೂ ಹಿಂಜರಿಯದೆ ರಾಜ್ಯ ಮತ್ತು ಅಂತರರಾಜ್ಯ ಮಟ್ಟದಲ್ಲಿ ಭಾಷಣ, ಚರ್ಚಾಸ್ಪರ್ಧೆ, ನಿರೂಪಣೆ, ಮಿಮಿಕ್ರಿ, ಗಾಯನ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಯುವಕರಿಗೆ ಮಾದರಿಯಾದ ಯುವ ಪ್ರತಿಭೆ ಬಿ.ಎಲ್.ಸೃಜನ್ ಇವರಿಗೆ ವಿಧಾನಪರಿಷತ್ ಸದಸ್ಯರು ಹಾಗೂ ಉತ್ತರ ಕನ್ನಡ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಅಧ್ಯಕ್ಷರಾದ ಗಣಪತಿ ಉಳ್ವೇಕರ್ ಜೊತೆಗೂಡಿ ಸಮಾಜದ ಪ್ರಮುಖರು ಸನ್ಮಾನಿಸಿ ಗೌರವಿಸಿದರು.

300x250 AD
Share This
300x250 AD
300x250 AD
300x250 AD
Back to top